Friday, 4 August 2017

Believe

ಎಷ್ಟೊಂದು ಮುಗ್ಧರು ನಾವು,
ಕೆತ್ತಿದ ಕಲ್ಲನ್ನು ದೇವರೆಂದು ಪೂಜಿಸುವೆವು,
ಮಳೆಯನ್ನು ವರುಣನೆಂದು, ಗಾಳಿಯನ್ನು ವಾಯುವೆಂದು,
ಬೆಂಕಿಯನ್ನು ಅಗ್ನಿ ದೇವನೆಂದು ಆರಾಧಿಸುವೆವು,
ಶಿಲೆಗೆ ವಿವಿಧ ರೂಪದ ಮನುಷ್ಯನ ಆಕಾರ ನೀಡಿ ಸರ್ವಶಕ್ತನೆನ್ನುವೆವು,
ಕಲ್ಲಿನ ಮೂರ್ತಿಗೆ ಹಾಲು, ತುಪ್ಪ, ಹಣ್ಣುಗಳ ಅಭಿಷೇಕ ಮಾಡುವೆವು,
ಅಭಿನಯಿಸುವ ನಟ ನಟಿಯರನ್ನು ದೇವರೆಂಬತೆ  ಪರಿಗಣಿಸುವೆವು,
ಖಾವಿ ಬಟ್ಟೆಯ ಸ್ವಾಮೀಜಿಗಳನ್ನು ದೇವರ ಅವತಾರಗಳೆಂಬಂತೆ ಭಾವಿಸುವೆವು,
ಭವಿಷ್ಯ ಹೇಳುವ ಜ್ಯೋತಿಷಿಗಳನ್ನು ದೈವವಾಣಿಯ ವಕ್ತಾರರೆಂದು ನ೦ಬುವೆವು,
ಸ್ವರ್ಗವನ್ನೇ ಸೃಷ್ಟಿಸುತ್ತೇವೆ ಎನ್ನುವ ರಾಜಕಾರಣಿಗಳಿಗೆ ಜೈಕಾರ ಹಾಕುವೆವು,
ಹೆಣ್ಣನ್ನು ಪ್ರಕೃತಿಗೆ ಹೋಲಿಸಿ ಪೂಜನೀಯ ಸ್ಥಾನ ನೀಡುವೆವು.
ಹೌದಲ್ಲವೇ  ?,...... ಹಾಗಾದರೆ....
ಎಷ್ಟೊಂದು ಒಳ್ಳೆಯವರು, ಎಷ್ಟೊಂದು ದೈವಭಕ್ತರು, ಎಷ್ಟೊಂದು ಮುಗ್ಧರು ನಾವುಗಳು,
ಆದರೆ, .‌.‌.‌
ಅದೇ ಕಲ್ಲಿನ ದೇವರನ್ನು ಅನೇಕರಿಗೆ ಮುಟ್ಟಲೂ ಬಿಡುವುದಿಲ್ಲ,
ಅದೇ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕೊಡುವುದಿಲ್ಲ,
ಪ್ರಕೃತಿಯನ್ನು ಧಾರಾಳವಾಗಿ ನಾಶಮಾಡುತ್ತಿದ್ದೇವೆ,
ವಿಗ್ರಹಗಳಿಗೆ ಸುರಿಯುವ ಹಾಲು ಹಣ್ಣುಗಳನ್ನು ಹಸಿದವರಿಗೆ ನೀಡುವುದಿಲ್ಲ,
ಅದೇ ಹೆಣ್ಣನ್ನು ವರದಕ್ಷಿಣೆಗಾಗಿ ಸುಡುತ್ತಿರುವವರು ನಾವೇ,
ಅದೇ ಮಹಿಳೆಯರಿಗೆ ವೇಶ್ಯೆ ಪಟ್ಟ ಕಟ್ಡಿರುವವರು ನಾವೇ,
ಅದೇ ರಾಜಕಾರಣಿಗಳಿ೦ದ ಮೋಸ ಹೋಗುತ್ತಿರುವವರು ನಾವೇ,
ಜ್ಯೋತಿಷ್ಯ ನ೦ಬಿ ಸೃಷ್ಟಿಗೇ ಅವಮಾನ ಮಾಡುತ್ತಿರುವವರು ನಾವೇ,

ಅಭಿನಯಿಸುವ ನಟ ರಾಜನ೦ತಾದರೆ ದುಡಿಯುವ ರೈತ ಆಳಾದ,
ಸರ್ವಶಕ್ತ ,ಜಗದ್ ರಕ್ಷಕ, ಸರ್ವಜನ ಹಿತರಕ್ಷಕ ಭಗವ೦ತನಾದರೆ,
ಈ ಮೇಲು ಜಾತಿ, ಕೀಳು ಜಾತಿ ಕರಿಯ ಬಿಳಿಯ, ಬಡವ ಶ್ರೀಮ೦ತ ಸೃಷ್ಡಿಸಿದವರಾರು, ಅದನ್ನೇಕೆ ಆ ಸರ್ವಶಕ್ತ ತಡೆಯಲಿಲ್ಲ.
ಈಗ ಆತ್ಮವಿಮರ್ಶೆ ಮಾಡಿಕೊಳ್ಳೋಣ,...‌.
ನಾವು ಮುಗ್ಧರೋ, ಜ್ಞಾನಿಗಳೋ, ದೈವಭಕ್ತರೋ, ಅಜ಼್ಞಾನಿಗಳೋ, ಆಷಾಡಭೂತಿಗಳೋ,
ಅನುಕೂಲ ಸಿ೦ಧುಗಳೋ, ಅಥವಾ ಯಾವುದನ್ನೂ ವಿಮರ್ಶಿಸದೆ ಭಯಪಟ್ಟು
ಯಥಾಸ್ಥಿತಿ ಒಪ್ಪುವ ಮೂರ್ಖರೋ, ನನಗೂ ಗೊ೦ದಲಗಳಿವೆ.
ಕ್ಷಮೆ ಇರಲಿ
ನಿಮ್ಮ ನ೦ಬಿಕೆಗಳನ್ನು ಪ್ರಶ್ನೆ ಮಾಡಿದ್ದಕ್ಕೆ,
ಸತ್ಯದ ಹುಡುಕಾಟದಲ್ಲಿ ಪ್ರಶ್ನೆಗಳು ಸಹಜ.
*ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.*
*ಇದು ಮನಸ್ಸುಗಳ ಅಂತರಂಗದ ಚಳವಳಿ.*

Heart feeling

👉ಮನದ 📖ಪಿಸುಮಾತು ✍                                     🥀 ಮನಸ್ಸಿನ 💞ಭಾವನೆ ಮರೆಯುವ ಮುನ್ನ...                                                       🌷ಕನಸಿನ 😍ಲೋಕವನ್ನು ಕಾಣುವ ಮುನ್ನ...                                                        🌹ಒಲವಿನದಾರಿ 💕ಹುಡುಕುವ ಮುನ್ನ...             🌻ನಾ ಮಲಗುವ 😴 ಮುನ್ನ...                              🌺ನಿಮ್ಮನ್ನು 😌ನೆನಪಿಸಿಕೊಳ್ಳುತ್ತಿರವೆ 🗓ದಿನ-ಪ್ರತಿದಿನ📆.                                                       🌝ಶುಭರಾತ್ರಿ 🌈 ಸಿಹಿಕನಸು.                         ಇಂತಿ ನಿಮ್ಮವ: 🌹 ಸಿ ಎನ್ ಕೆ  🐇                    📝 ೨೪/೦೭/೨೦೧೫

Heart

💐🌾ಶುಭ ಮುಂಜಾನೆ 🌾💐
🌷ಮುತ್ತಿನಂಥ ಮಾತು 🌷
" "ಅನ್ಯಾಯಕ್ಕೆ ಎಷ್ಟು ಆತುರವೋ ನ್ಯಾಯಕ್ಕೆ ಅಷ್ಟೇ ಸಹನೆ ಬೇಕು .
ಅನ್ಯಾಯಕ್ಕೆ ತಲೆಯನ್ನು ಚೆಂಡಾಡುವಾಸೆ ಇದ್ದರೆ ನ್ಯಾಯಕ್ಕೆ ಹೃದಯವನ್ನು ಗೆಲ್ಲುವಾಸೆ ಇರಬೇಕು .
ತಾಳ್ಮೆ ನ್ಯಾಯದ ಬುನಾದಿ .
ಕರುಣೆ ಅದರ ಕಿರೀಟ . ""
🐾🌴"ಶುಭದಿನ🌴🐾

Shaaswatha

........✍🏻
*ಜೀವನದಲ್ಲಿ ಯಾರಿಗೆ ಯಾರೂ ಶಾಶ್ವತವಲ್ಲ*
*ಇವತ್ತು ಬಂದವರು ನಾಳೆ ಹೋಗ್ತಾರೆ, ನಾಳೆ ಬರುವ ಹೊಸಬರು ನಾಡಿದ್ದು ಮರೆತು ದೂರವಾಗ್ತಾರೆ*
*ಇನ್ನೂ ಗಟ್ಟಿಯಾಗಿ ಹೇಳ್ಬೇಕಂದ್ರೆ ಅದೆಷ್ಟೋ ಸಲ ನಮ್ಮ ನೆರಳೇ ನಮ್ಮ ಜೊತೆ ಇರುವುದಿಲ್ಲ*
*ಆದ್ದರಿಂದ ಇವತ್ತು ಜೊತೆಗಿರುವವರು  ನಾಳೆ ಕಷ್ಟ-ಸುಖದಲ್ಲಿ ಭಾಗಿ ಆಗುವರೆಂಬ ಭ್ರಮೆ ಬೇಡ*
*ಜೊತೆಯಾಗಿ ಇರುವಷ್ಟು ದಿನ, ಗಂಟೆ, ನಿಮಿಷ, ಕ್ಷಣ ಖುಷಿ ಖುಷಿಯಲಿ ಇರೋಣ*
*🙏🌼ಶುಭೋದಯ🌼🙏*
*🙏🌼ಶುಭದಿನ🌼🙏*

Joke

ಲೇ ಬಸ್ಯಾ...ನಾವ್ ಸತ್⚰ ಮೇಲೇನು ಎಲ್ರೂ
ನಮ್ ಸುತ್ತನೇ ಇರ್ಬೆಕಂದ್ರ ಏನ್ ಮಾಡಬೇಕು?? 🤔🤔

😎ನಿನ್ ಸಮಾದಿ ಮ್ಯಾಲೆ WIFI📡 ಹಾಕಿಸ್ಲೆ.....

ಅವನೌನ್ ಜನ ಅಲ್ಲೆ ಕುಂತು ಊಟ ಮಾಡ್ತರೆ.. 😜😜

August 15th 2017

🇮🇳 August 15th లోపు ఈ మెసేజ్ అన్ని గ్రూపులకు చేరాలి.

 ⭐
          💈🇨🇳🇨🇳🇨🇳🇨🇳🇨🇳
          💈⬜⬜🌐⬜⬜
          💈🇸🇦🇸🇦🇸🇦🇸🇦🇸🇦
          💈      🌿      
          💈            🌺
          💈     🌱        🌸
          💈 💐
          💈         🍃       🍀
          💈
          💈      🍁         🌺
          💈
          💈🍂       🍃    🍂
          💈                    🌺
          💈      🌸         
       🏨🏫  
     🏨🏢🏫
🏨🏢🏢🏢🏫

🚩జై భారత్ 🚩
💛💙💜💚❤💗💛💙❤

Congratulation to all of us.Our national anthem "Jana Gana Mana... "is declared as the "BEST ANTHEM OF THE WORLD"by UNESCO. Just few minutes ago.

Kindly share this.
Very proud to be an INDIAN.
👏👏👏👏👏👏👏😊😊😊😊😊😊😊🚩🌹🌹🌹
✨✨ Meaning of our National Anthem ✨✨
💎💎💎💎💎💎💎💎
 Please try to understand the meaning and pronounce it clearly.

Word by word meaning..

🎵Jana            = People
🎵Gana            = Group
🎵Mana           = Mind
🎵Adhinayaka= Leader
🎵Jaya He      = Victory
🎵Bharata       = India
🎵Bhagya       = Destiny
🎵Vidhata      = Disposer
🎵Punjaba     = Punjab
🎵Sindhu       = Indus
🎵Gujarata    = Gujarat
🎵Maratha    = Marathi Maharashtra
🎵Dravida      = South
🎵Utkala        = Orissa
🎵Banga        = Bengal
🎵Vindhya     =Vindhyas
🎵Himachal   =Himalay
🎵Yamuna     = Yamuna
🎵Ganga        = Ganges
🎵Uchchhala = Moving
🎵Jaladhi      = Ocean
🎵Taranga    = Waves
🎵Tava          = Your
🎵Shubh    =Auspicious
🎵Naame = name
🎵Jage     = Awaken
🎵Tava     = Your
🎵Shubha      = Auspicious
🎵Aashisha = Blessings
🎵Maage     = Ask
🎵Gaahe      = Sing
🎵Tava        = Your
🎵Jaya        = Victory
🎵Gatha      = Song
🎵Jana       = People
🎵Gana      = Group
🎵Mangala = Fortune
🎵Dayaka   = Giver
🎵Jay He    = Victory Be
🎵Bharata  = India
🎵Bhagya  = Destiny
🎵Vidhata = Dispenser
🌸Jay He, Jay He, Jay He, Jay Jay Jay Jay He = Victory, Victory, Victory, Victory Forever...

PLEASE SHARE IT AND LET ALL PEOPLE KNOW THE MEANING OF OUR NATIONAL ANTHEM..
🇮🇳🇮🇳🇮🇳ShaShi🇮🇳🇮🇳🇮🇳

Spoorthi Kirana

🌸 *ಸ್ಪೂರ್ತಿ ಕಿರಣ* 🌸

ಯಾರು ನನಗಿಂತ ಮುಂದಿದ್ದಾರೆ
ಯಾರು ನಮಗಿಂತ ಹಿಂದಿದ್ದಾರೆ ಎನ್ನುವುದರ ಬಗ್ಗೆ ಯೋಚಿಸುವುದು ಬೇಡ
ಯಾರು ನಮ್ಮ ಜೊತೆಗಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಂಡರೆ ಸಾಕು.

🙏🏼ಶುಭೋದಯ.🙏🏼

💐🍁ಶುಭ ದಿನ🍁 💐