Friday, 4 August 2017

Heart

💐🌾ಶುಭ ಮುಂಜಾನೆ 🌾💐
🌷ಮುತ್ತಿನಂಥ ಮಾತು 🌷
" "ಅನ್ಯಾಯಕ್ಕೆ ಎಷ್ಟು ಆತುರವೋ ನ್ಯಾಯಕ್ಕೆ ಅಷ್ಟೇ ಸಹನೆ ಬೇಕು .
ಅನ್ಯಾಯಕ್ಕೆ ತಲೆಯನ್ನು ಚೆಂಡಾಡುವಾಸೆ ಇದ್ದರೆ ನ್ಯಾಯಕ್ಕೆ ಹೃದಯವನ್ನು ಗೆಲ್ಲುವಾಸೆ ಇರಬೇಕು .
ತಾಳ್ಮೆ ನ್ಯಾಯದ ಬುನಾದಿ .
ಕರುಣೆ ಅದರ ಕಿರೀಟ . ""
🐾🌴"ಶುಭದಿನ🌴🐾

No comments:

Post a Comment